ಇದು ನಮ್ಮ ಬಾಷೆಯ ಹಿರೆಮೆಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ನಿಮ್ಮ ಜೋತ್ತೆ ನನ್ನ ಚಿಕ್ಕ ಪ್ರಯತ್ನ :)
Search This Blog
Thursday, May 6, 2010
ಕಳಬೇಡ, ಕೊಲಬೇಡ - ಬಸವಣ್ಣನ ವಚನ-1
ಕಳಬೇಡ, ಕೊಲಬೇಡ,ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,ತನ್ನ ಬಣ್ಣಿಸಬೇಡ, ಇದಿರ ಹಳಿಯೇಲು ಬೇಡ ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ, ಇದೇ ನಮ್ಮ ಕೂಡಲಸಂಗಮ ದೇವನೊಲೆಸುವ ಪರಿ.ಕೂಡಲಸಂಗಮದೇವ .------ ಬಸವಣ್ಣ
No comments:
Post a Comment