Search This Blog

Thursday, May 6, 2010

ಕಳಬೇಡ, ಕೊಲಬೇಡ - ಬಸವಣ್ಣನ ವಚನ-1


ಕಳಬೇಡ, ಕೊಲಬೇಡ,ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,ತನ್ನ ಬಣ್ಣಿಸಬೇಡ, ಇದಿರ ಹಳಿಯೇಲು ಬೇಡ
ಇದೇ ಅಂತರಂಗ ಶುದ್ದಿ,
ಇದೇ ಬಹಿರಂಗ ಶುದ್ದಿ,
ಇದೇ ನಮ್ಮ ಕೂಡಲಸಂಗಮ
ದೇವನೊಲೆಸುವ ಪರಿ.ಕೂಡಲಸಂಗಮದೇವ .------ ಬಸವಣ್ಣ

No comments:

Post a Comment